ಭಾರತದಲ್ಲಿ ಮುಸ್ಲಿಮರಾಗಿರುವುದಕ್ಕಿಂತ ಹಸುವಾಗಿದ್ದರೇನೇ ಸುರಕ್ಷಿತ: ಶಶಿ ತರೂರ್

ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಬಿಜೆಪಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಶಶಿ ತರೂರ್
ಶಶಿ ತರೂರ್
ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಬಿಜೆಪಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. 
ಈ ಬಾರಿ ಅಲ್ವಾರ್ ಜನಸಮೂಹ ಹಲ್ಲೆ ಪ್ರಕರಾಣದ ಬಗ್ಗೆ ಮಾತನಾಡಿರುವ ಶಶಿ ತರೂರ್, ಕಾಂಗ್ರೆಸ್ ಹಲವು ಜಾಗಗಳಲ್ಲಿ ಮುಸ್ಲಿಮರಾಗಿರುವುದಕ್ಕಿಂತಲೂ ಹಸುವಾಗಿದ್ದರೇನೇ ಸುರಕ್ಷಿತ ಎನಿಸುತ್ತದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಸಿಪಿಐ(ಎಂ) ನ ನಾಯಕ ಸೀತಾರಾಮ್ ಯೆಚೂರಿ ಬೆಂಬಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com