ನಿನ್ನೆ ರಾತ್ರಿ ಸಿಎಂ ಫಡ್ನವಿಸ್ ನೇತೃತ್ವದಲ್ಲಿ ತಮ್ಮ ಸಂಪುಟ ಸಹದ್ಯೋಗಿ ವಿನೋದ್ ತಾವ್ಡೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬಿಜೆಪಿ ಸಚಿವರಾದ ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಸುಭಾಶ್ ದೇಶಮೂಖ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ರಾವ್ ಸಾಹೇಬ್ ದಾನ್ವೆ ಅವರು ಸಭೆಯಲ್ಲಿ ಭಾಗವಹಿಸಿದ್ದರು.