ವಿಜಯನಗರ ಜಿಲ್ಲೆಯಲ್ಲಿ ಇದು ಮೊದಲ ಘಟನೆ ಏನಲ್ಲ, ಇದಕ್ಕೂ ಮುನ್ನ ಇಂತಹಾ ಘಟನೆಗಳು ಸಾಕಷ್ಟು ನಡೆದಿದ್ದು ನಟ ಹಾಗೂ ಜನ ಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಸಹ ಇದರ ಸಂಬಂಧ ಪ್ರಸ್ತಾಪ ಮಾಡಿದ್ದಾರೆ. ಬುಡಕಟ್ಟು ಜನರೇ ಪ್ರಧಾನವಾಗಿರುವ ಇಲ್ಲಿನ ಹಕವು ಹಳ್ಳಿಗಳಿಗೆ ರಸ್ತೆ ಸಂಪರ್ಕ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ.