ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದವರು ಮಾದ್ಯಮಗಳೆದುರು ’ಅಪ್ರಸ್ತುತ’ ’ವಿವಾದಾತ್ಮಕ’ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಹೇಳಿದೆ. ನ್ಯಾಯಮೂರ್ತಿ ಚಲಮೇಶ್ವರ್ ತಾವು ನಿವೃತ್ತರಾದ ಮೂರು ದಿನಗಳ ನಂತರದಲ್ಲಿ ಮಾದ್ಯಮಗಳೆದು ನ್ಯಾಯಾಲಯ ವ್ಯವಸ್ಥೆ ಕುರಿತಂತೆ ’ಅಸಂಬದ್ದ’ ಹೇಳಿಕೆ ನಿಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.