ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಅತ್ಯವಶ್ಯಕ ಎಂದಿರುವ ಪಟ್ನಾಯಕ್ "ನಾವು ಜನರ ಕೆಲಸ ಮಾಡಲು ಆಯ್ಕೆಯಾಗಿದ್ದೇವೆ. ವರ್ಷದುದ್ದಕ್ಕೂ ಚುನಾವಣೆಗಳು ನಡೆದರೆ ಅಭಿವೃದ್ಧಿ ಕೆಲಸಗಳಿಗೆ ತೊಂದರೆ, ಅಡಚಣೆಯುಂಟಾಗಲಿದೆ.ಆದ್ದರಿಂದ ನಾವು ಏಕಕಾಲಕ್ಕೆ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಸುವ ಯೋಜನೆಯನ್ನು ಬೆಂಬಲಿಸುತ್ತೇನೆ" ಎಂದರು.