ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರನ್ನೊಳಗೊಂಡ ಪೀಠವು ಪ್ರಕಾಶ್ ಅವರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಪ್ರಕಾಶ್ ಪರ ವಕೀಲರಾದ ವಿವೇಕ್ ಚಿಯಾಬ್ ವಾದ ಮಂಡಿದಿದ್ದು ’ಪ್ರಕಾಶ್ ಅವರಿಗೆ ಯಾವುದೇ ದೂರಿನ ಪ್ರತಿಯನ್ನಾಗಲಿ, ಅದರ ನಕಲನ್ನಾಗಲಿ ನೀಡದೆ ನೇರವಾಗಿ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿ ಎಂದು ಕರೆ ನೀಡಲಾಗಿತ್ತು ಎಂದರು.