"ಇತ್ತೀಚೆಗಷ್ಟೇ ನಾನು ಐಸಿಯು ನಲ್ಲಿ ಚಿಕಿತ್ಸೆ ಪಡೆದಿದ್ದೆ, 5 ಲಕ್ಷ ರೂ ವೆಚ್ಚದ ಆಸ್ಪತ್ರೆಯ ಬಿಲ್ ನ ರಿಯಂಬರ್ಸ್ಮೆಂಟ್ ಪಡೆಯುವುದಕ್ಕೆ ಅಗತ್ಯವಿದ್ದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೋದಾಗ ಕಡತ ಪ್ರಕ್ರಿಯೆ ಪೂರ್ಣಗೊಳಿಸಲು ಆಸ್ಪತ್ರೆಯ ಸಿಬ್ಬಂದಿಗಳು ಕಮಿಷನ್ ಕೇಳಿದ್ದಾರೆ, ಸಂಸದನಾಗಿರುವ ನನಗೇ ಹೀಗಾದರೆ ಇನ್ನು ಸಾಮಾನ್ಯ ಜನರ ಸ್ಥಿತಿಯೇನು ಎಂದು ಮಾಜಿ ಆರೋಗ್ಯ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.