"ರಾಮ ಜನ್ಮಭೂಮಿಗಾಗಿ ಹಿಂದೂಅಳು ಇನ್ನೊಮ್ಮೆ ತ್ಯಾಗಕ್ಕೆ ಸಿದ್ದರಾಗಬೇಕೆಂದು ನಾನು ಬಯಸುತ್ತೇನೆ. 1992ರ ಡಿಸೆಂಬರ್ ನಲ್ಲಿ ಮುಲಾಯಂ ಸರ್ಕಾರದ ಕ್ರಮದಿಂದ ಅನೇಕರು ಪ್ರಾಣ ತೆತ್ತರು. ಇದೀಗ ಮತ್ತೆ ಅಂಹತಾ ಕ್ರಾಂತಿಯೊಂದರ ಅಗತ್ಯವಿದೆ. ಹಿಂದೂಗಳು ತಾವು ಹುತಾತ್ಮರಾಗಲು ಸಿದ್ದರಾಗಬೇಕು" ಸಂಸದ ವಿನಯ್ ಕಟಿಯಾರ್ ಹೇಳಿದರು.