ಸುಷ್ಮಾ ಸ್ವರಾಜ್ ಸಹ ಈ ವಿಷಯದಲ್ಲಿ ರಾಜಕೀಯ ಮಾಡಿದ್ದು ದುರದೃಷ್ಟಕರ, 39 ಭಾರತೀಯರ ಬಗ್ಗೆ ಹುತಾತ್ಮರ ಪ್ರತಿಷ್ಠಾನ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿತ್ತು, ಈ ಹಿನ್ನೆಲೆಯಲ್ಲಿ ಹೆದರಿದ ಕೇಂದ್ರ ಸರ್ಕಾರ 39 ಭಾರತೀಯರನ್ನು ಇಸೀಸ್ ಉಗ್ರರು ಹತ್ಯೆ ಮಾಡಿರುವುದನ್ನ್ನು ಬಹಿರಂಗಪಡಿಸಿದ್ದಾರೆ ಎಂದು ಸುರ್ಜೆವಾಲ ಹೇಳಿದ್ದಾರೆ. c