ಪ್ರಸ್ತಾವಿತ ಸಂಹಿತೆಗೆ ಕಾಂಗ್ರೆಸ್ ಏ.30 ರಂದೇ ಕಾರ್ಮಿಕ ಸಚಿವ ಸಂತೋಶ್ ಕುಮಾರ್ ಗಂಗ್ವಾರ್ ಗೆ ಆಕ್ಷೇಪಣೆ ಸಲ್ಲಿಸಿದ್ದು, ಅಸಂಘಟಿತ ವಲಯದ ಬೇಡಿಕೆಗಳಿಗೆ ಸಂಹಿತೆಯಲ್ಲಿ ಗಮನ ಹರಿಸಲಾಗಿಲ್ಲ, ಆದ್ದರಿಂದ ಸಮಗ್ರವಾದ ಮಸೂದೆ ಜಾರಿಗೆ ಬರಬೇಕೆಂದು ಸಚಿವರಿಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಕಾಂಗ್ರೆಸ್ ಆಗ್ರಹಿಸಿದೆ.