ಜೂನ್ 22 ರಂದು ನಿವೃತ್ತರಾಗಿರುವ ನ್ಯಾ. ಚಲಮೇಶ್ವರ್ ಉತ್ತರಾಖಂಡ ನ್ಯಾ.ಜೋಸೆಫ್ಪದೋನ್ನತಿಗೆ ಕೋರಿ ಪತ್ರ ಬರೆದಿದ್ದಾರೆ. ನಿನ್ನೆ (ಬುಧವಾರ) ಕೊಲಿಜಿಯಂ ಸಭೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನ್ಯಾ.ಚಲಮೇಶ್ವರ್ ರಜೆಯಲ್ಲಿದ್ದರು ಹೀಗಾಗಿ ಆದಷ್ಟು ಶೀಘ್ರದಲ್ಲಿ ಕೊಲಿಜಿಯಂ ಸಭೆ ಕರೆದು ನ್ಯಾ. ಕೆ.ಎಂ.ಜೋಸೆಫ್ ಪದೋನ್ನತಿಗೆ ಮತ್ತೆ ಶಿಫಾರಸು ಮಡಬೇಕೆಂದು ಅವರು ಕೇಳಿದ್ದಾರೆ ಎನ್ನಲಾಗಿದೆ.