ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠವು ರಾಜ್ಯದ ಸುಮಾರು 17,000 ಅಭ್ಯರ್ಥಿಗಳು ಸ್ಪರ್ಧಿಸಿದ ಚುನಾವ್ಣೆ ಫಲಿತಾಂಶ ಪ್ರಕಟಿಸಲು ತಡೆ ಹಾಕಿದೆ. ಅಲ್ಲದೆ ಮೇ 14ರಂದು ರಾಜ್ಯದಲ್ಲಿ "ಮುಕ್ತ ಮತ್ತು ನ್ಯಾಯಯುತ" ಚುನಾವಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೇಳಿದೆ.