ರಂಜಾನ್ ವೇಳೆಯಲ್ಲಿ ಕದನ ವಿರಾಮ ಹಾಕುವುದಕ್ಕೆ ವಿಶಾಲ ಹೃದಯವಿರಬೇಕಾಗುತ್ತದೆ. ನೀವು ನಮ್ಮ ಜನರ ನೋವನ್ನು ಮರೆಸುವ ನಿರ್ಧಾರ ಕೈಗೊಂಡಿದ್ದೀರಿ, ನಿಮ್ಮ ಒಂದು ಸಕಾರಾತ್ಮಕ ನಿರ್ಧಾರಕ್ಕೆ ನಾವು 10 ಸಕಾರಾತ್ಮಕ ನಿರ್ಧಾರ ಕೈಗೊಂಡು ಬೆಂಬಲ ಸೂಚಿಸುತ್ತೇವೆ, ನಿಮ್ಮ ಸಕಾರಾತ್ಮಕ ನಡೆಯನ್ನು ಪಾಕಿಸ್ತಾನ ಗುರುತಿಸದೇ ಇರುವುದು ವಿಷಾದನೀಯ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.