ನೋಟಿನ ಮೇಲೆ ಗಾಂಧಿ ಬದಲು ವೀರ ಸಾವರ್ಕರ್ ಚಿತ್ರ ಮುದ್ರಿಸಿ: ಹಿಂದೂ ಮಹಾಸಭಾ

ನೋಟಿನ ಮೇಲೆ ಮಹಾತ್ಮ ಗಾಂಧೀಜಿ ಅವರ ಚಿತ್ರದ ಬದಲಿಗೆ ಸಮಾಜ ಸುಧಾರಕ ವೀರ ಸಾವರ್ಕರ್​ ಅವರ ಭಾವಚಿತ್ರ ಮುದ್ರಿಸುವಂತೆ ‘ಅಖಿಲ ಭಾರತ ಹಿಂದೂ .....
ವೀರ ಸಾವರ್ಕರ್
ವೀರ ಸಾವರ್ಕರ್
ನವದೆಹಲಿ: ನೋಟಿನ ಮೇಲೆ ಮಹಾತ್ಮ ಗಾಂಧೀಜಿ ಅವರ ಚಿತ್ರದ ಬದಲಿಗೆ ಸಮಾಜ ಸುಧಾರಕ ವೀರ ಸಾವರ್ಕರ್​ ಅವರ ಭಾವಚಿತ್ರ ಮುದ್ರಿಸುವಂತೆ ‘ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.
ವೀರ ಸಾವರ್ಕರ್​ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಆಗ್ರಹಿಸಿದ್ದಾರೆ
.
ಭಾರತ ಸ್ವಾತಂತ್ರ್ಯ ಪಡೆಯಲು ವೀರ ಸಾವರ್ಕರ್​ ಅವರು ಮಹತ್ತರವಾದ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಭಾರತೀಯ ನೋಟುಗಳ ಮೇಲೆ ಸಾವರ್ಕರ್​ ಚಿತ್ರ ಮುದ್ರಿಸಬೇಕು ಎಂದು ಮಹಾಸಭಾ ಬೇಡಿಕೆ ಇಟ್ಟಿದೆ.
ಭಾರತದಲ್ಲಿ ‘ಹಿಂದುತ್ವ’ ಎಂಬ ಕಲ್ಪನೆಯನ್ನು ಪರಿಪಕ್ವಗೊಳಿಸಿದವರು ವಿನಾಯಕ್​ ದಾಮೋದರ್​ ಸಾವರ್ಕರ್​ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com