ತಾರತಮ್ಯ ಆರೋಪ: 25 ಮಂದಿ ದಲಿತರು ಬೌಧ್ಧ ಧರ್ಮಕ್ಕೆ ಮತಾಂತರ

ಸಮುದಾಯವ ಮಂದಿಯ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ 25 ದಲಿತ ವ್ಯಕ್ತಿಗಳು ಬೌಧ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಝಾಫರ್ ನಗರ: ಸಮುದಾಯವ ಮಂದಿಯ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ 25 ದಲಿತ ವ್ಯಕ್ತಿಗಳು ಬೌಧ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ದಲಿತ ಮುಖಂಡ ದೇವಿದಾಸ್ ಜಯಂತ್ ಮುಖಂಡತ್ವದಲ್ಲಿ ಮುಜಾಫರ್ ನಗರದ ಶಮ್ಲಿ ಜಿಲ್ಲೆಯಲ್ಲಿ ಮತಾಂತರಗೊಂಡಿದ್ದಾರೆ.
ಬೌದ್ಧ ಭಿಕ್ಷು ಭಂಟೆ ಪರ್ಗ್ಯಾಶಿಲ್ ಈ ಮತಾಂತರ ಕಾರ್ಯಕ್ರಮ ನೆರವನೇರಿಸಿದ್ದಾರೆ, ಯಾವುದೇ ಒತ್ತಡ, ಆಸೆ, ಬಲವಂತವಿಲ್ಲದೇ, 25 ಮಂದಿ ತಾವಾಗಿಯೇ ಆಸೆ ಪಟ್ಟು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಸರ್ಕಲ್ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com