ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ಸಿ.ಪಿ ಜೋಷಿ, ಪ್ರಧಾನಿ ವಿರುದ್ಧ ಜಾತೀಯತೆ ನಿಂದನೆ ಮಾಡಿದ್ದು ಕೇವಲ ಬ್ರಾಹ್ಮಣರಷ್ಟೇ ಹಿಂದೂ ಧರ್ಮವನ್ನು ತಿಳಿದಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಉಮಾ ಭಾರತಿ ಅವರ ಜಾತಿಯನ್ನು ಪ್ರಶ್ನಿಸಿದ್ದು, ಹಿಂದೂ ಧರ್ಮದ ಕುರಿತಾಗಿ ಅವರಿಗಿರುವ ಜ್ಞಾನವನ್ನು ಪ್ರಶ್ನಿಸಿದ್ದಾರೆ.