ಇದೇ ವೇಳೆ ಮಾತನಾಡಿರುವ ಪ್ರಗತಿಶೀಲ್ ಸಮಾಜವಾದಿ ಪಕ್ಷ ಲೋಹಿಯಾದ ನಾಯಕ ಶಿವ್ ಪಾಲ್ ಯಾದವ್, ರಾಮಜನ್ಮಭೂಮಿ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ, ಸರ್ಕಾರ ಒಂದೋ ಒಮ್ಮತ ಮೂಡಿಸಬೇಕು ಅಥವಾ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯಬೇಕು. ಸರ್ಕಾರದ ಬಳಿ ಸಾಕಷ್ಟು ಜಾಗಗಳಿವೆ ರಾಮ ಮಂದಿರವನ್ನು ಸರಯೂ ನದಿ ತೀರದಲ್ಲಿ ಎಲ್ಲಿ ಬೇಕಾದರೂ ನಿರ್ಮಾಣ ಮಾಡಬಹುದು, ವಿವಾದಿತ ಪ್ರದೇಶದಲ್ಲಿ ಮಂದಿರ ನಿರ್ಮಾಣದ ಬಗ್ಗೆ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.