ನವದೆಹಲಿ: ನೋಟ್ ಅಮಾನ್ಯತೆ ಬಗ್ಗೆ ಮೌನ ಮುರಿದಿರುವ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಕರೆನ್ಸಿ ನಿರ್ಬಂಧದಿಂದ ಆರ್ಥಿಕ ದರ ಶೇ, 8ರಿಂದ 6.8ಕ್ಕೆ ಇಳಿಯುವ ಮೂಲಕ ಆರ್ಥಿಕ ಆಘಾತವನ್ನುಂಟುಮಾಡಿತ್ತು ಎಂದು ಹೇಳಿದ್ದಾರೆ.
ಆರು ತಿಂಗಳ ಹಿಂದಷ್ಟೇ ಆರ್ಥಿಕ ಸಲಹೆಗಾರರ ಹುದ್ದೆ ತ್ಯಜಿಸಿದ ಅರವಿಂದ್ ಸುಬ್ರಮಣಿಯನ್,ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟ್ ಅಮಾನ್ಯತೆಯಿಂದ ಅಸಂಘಟಿತ ವಲಯದ ಮೇಲೆ ಪರಿಣಾಮ ಬೀರಿದ್ದಾಗಿ ಹೇಳಿದ್ದಾರೆ.
Advertisement