2008 -2009ರಲ್ಲಿ ಬಾಲಿವುಡ್ ಚಿತ್ರ ಜೋಧಾ ಅಕ್ಬರ್ ಮತ್ತು ಶಿವಾಜಿ ಹತ್ಯೆಯ ಕುರಿತ ಕಲಾವಿದನ ಚಿತ್ರದ ವಿರುದ್ಧ ಹಿಂಸಾತ್ಮಕ ಪ್ರತಿಭೆಟನೆಗೆ ಸಂಬಂಧಿಸಿದಂತೆ ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಭಿಡೆ ಹಾಗೂ ಅವರ ಶಿವ್ ಪ್ರತಿಷ್ಠಾನ್ ಹಿಂದುಸ್ತಾನ್ ಸಂಘಟನೆಯ ವಿರುದ್ಧ ಆರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆ ಎಲ್ಲಾ ಪ್ರಕರಣಗಳನ್ನು ಮಹಾ ಸರ್ಕಾರ ಹಿಂಪಡೆದಿದೆ.