ಅಮೃತಸರ್: ಅಫೀಮು, ಮಾದಕ ಪದಾರ್ಥಗಳನ್ನು ಕಾನೂಉಬದ್ದಗೊಳಿಸಬೇಕು.ಪಂಜಾಬ್ ನಲ್ಲಿ ಅದನ್ನು ಹಾಗೂ ಗಸಗಸೆ ಬೆಳೆಯುವುದನ್ನು ಹಾಗೂ ಮಾರಾಟವನ್ನು ಮಾನ್ಯ್ ಅಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದ ಆಮ್ ಆದ್ಮಿ ಪಾರ್ಟಿಯ ಮಾಜಿ ಸಂಸದ ಧರ್ಮವೀರ್ ಗಾಂಧಿ ಅವರಿಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜ್ಯೋತ್ ಸಿಂಗ್ ಸಿಧು ಬೆಬಲ ಸೂಚಿಸಿದ್ದಾರೆ.