ಬಿಜೆಪಿ ಸರ್ಕಾರ ಬ್ರಿಟಿಷ್ ರಾಜ್ ನಂತಿದೆ, ಆರ್ ಎಸ್ ಎಸ್ ಬ್ರಿಟಿಷರಿಗೆ ಗುಲಾಮರಾಗಿತ್ತು, ಹಿಂಸೆ, ಧ್ವೇಷ ಮತ್ತು ವಿಭಜನೆ ಆರ್ ಎಸ್ ಎಸ್ ನ ಮೂಲ ಮಂತ್ರ, ಆದರೆ ಹಿರಿಯರಾದ ಮೋಹನ್ ಭಾಗವತ್ ಅವರಿಗೆ ಕಾಂಗ್ರೆಸ್ ಗೌರವ ನೀಡುತ್ತದೆ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಕೊಡುಗೆ ಬಹಳವಿದೆ, ಇದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.