ಔರಂಗಬಾದ್ ನ ಹುಡ್ಕೋ ಪ್ರದೇಶದಲ್ಲಿ ನೆಲೆಸಿರುವ ಗಜಾನನ್ ಖಾರತ್ ಅಕ್ಟೋಬರ್ 9ರಂದು ಆನ್ಲೈನ್ನಲ್ಲಿ ಮೊಬೈಲ್ ವೊಂದನ್ನು ಬುಕ್ ಮಾಡಿದ್ದಾರೆ. ಆದರೆ ಅವರಿಗೆ ಮೊಬೈಲ್ ಫೋನ್ ಬದಲಿಗೆ ಇಟ್ಟಿಗೆ ತುಂಡನ್ನು ಡೆಲಿವರಿ ಮಾಡಲಾಗಿದೆಯಂತೆ. ಆ ಸಂಬಂಧ ಆತ ದೂರು ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮನೀಶ್ ಕಲ್ಯಾಣಕರ್ ಹೇಳಿದ್ದಾರೆ.