ಮೊಹರಂ ಮೆರವಣಿಗೆಗೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಿರ್ಬಂಧ ಹೇರಿಕೆ

ಮುಹರಂ ಮೆರವಣಿಗೆ ಅಂಕುಶ ಹಾಕುವುದಕ್ಕೆ ಶ್ರೀನಗರದಲ್ಲಿ ನಿರ್ಬಂಧ ಹೇರಲಾಗಿದೆ.
ಮುಹರಂ ಮೆರವಣಿಗೆಗೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಿರ್ಬಂಧ ಹೇರಿಕೆ
ಮುಹರಂ ಮೆರವಣಿಗೆಗೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಿರ್ಬಂಧ ಹೇರಿಕೆ
ಶ್ರೀನಗರ: ಮುಹರಂ ಮೆರವಣಿಗೆ ಅಂಕುಶ ಹಾಕುವುದಕ್ಕೆ ಶ್ರೀನಗರದಲ್ಲಿ ನಿರ್ಬಂಧ ಹೇರಲಾಗಿದೆ. 
ಕೊಥಿಬಾಗ್, ಮೈಸುಮಾ, ಕ್ರಾಲ್ಖಡ್, ಶಹೀದ್ಗುಂಜ್, ಬತ್ಮಾಲೂ, ಕರನ್ ನಗರ, ರಾಮ್ ಮುನ್ಶಿಬಾಗ್, ಶೇರ್ಗರಿ ಮತ್ತು ನೆಹರು ಪಾರ್ಕ್ ಬಳಿ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿರ್ಬಂಧ ವಿಧಿಸಲಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com