ರಾಫೆಲ್ ಒಪ್ಪಂದದ ಬಗ್ಗೆ ಪ್ರಧಾನಿ ಮೌನ ಹಾಗೂ ಸುಸ್ತಿದಾರ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಮೋದಿ ವಿಫಲವಾಗಿರುವುದರ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ತಾನೊಬ್ಬ ಕಾವಲುಗಾರ ಎಂದು ಹೇಳಿದ್ದರು. ಆದರೆ ಈಗ ದೇಶದ ಬೀದಿಗಳಲ್ಲಿ ದೇಶದ ಕಾವಲುಗಾರ ಕಳ್ಳ ಎಂಬ ಕೂಗು ಕೇಳಿಬರುತ್ತಿದೆ ಎಂದು ಹೇಳಿದ್ದಾರೆ.