ಇದಕ್ಕೆ ಮುನ್ನ ಯೋಜನೆ ಜಾರಿ ಕುರಿತಂತೆ ವಾದ ಮಂಡಿಸಿದ ರಾಜ್ಯ ಸರ್ಕಾರದ ಪರ ವಕೀಲರು "ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನೀರಿನ ಕೊರತೆ ಇದೆ ಕೆಸಿ ವ್ಯಾಲಿ ನೀರಿ ಒಮ್ಮೆ ಭೂಮಿಗೆ ಸೇರಿಕೊಂಡ ಬಳಿಕ ನೈಸರ್ಗಿಕವಾಗಿ ಶುದ್ದವಾಗಲಿದೆ. ಹಾಗಾಗಿ ಆತಂಕ ಪಡಬೇಕಾಗಿಲ್ಲ ಎಂದು ವಾದಿಸಿದ್ದರು. ವಕೀಲರ ವಾದಕ್ಕೆ ಮನ್ನಣೆ ನಿಡಿದ ಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೈಕೋರ್ಟ್ ನಲ್ಲಿ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಲು ಅನುಮತಿಸಿದೆ,