ನಿವೃತ್ತ ಬಿಎಸ್ಪಿ ಕಾನ್ ಸ್ಟೇಬಲ್ ತೇಜ್ ಯಾದವ್ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಚ್ಚರಿ ಎಂದರೆ, ಕರ್ಣನ್ ಈಗಾಗಲೇ ಕೇಂದ್ರ ಚೆನ್ನೈನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಎರಡನೇ ಕ್ಷೇತ್ರವಾಗಿ ವಾರಣಾಸಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.