ಗಂಗಾ ನದಿಯಲ್ಲಿ ಸುಷ್ಮಾ ಸ್ವರಾಜ್ ಅಸ್ಥಿ ವಿಸರ್ಜನೆ: ಭಾವುಕರಾದ ಪುತ್ರಿ ಬಾನ್ಸುರಿ

ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಲಾಯಿತು.
ಗಂಗಾ ನದಿಯಲ್ಲಿ ಸುಷ್ಮಾ ಸ್ವರಾಜ್ ಅಸ್ಥಿ ವಿಸರ್ಜನೆ
ಗಂಗಾ ನದಿಯಲ್ಲಿ ಸುಷ್ಮಾ ಸ್ವರಾಜ್ ಅಸ್ಥಿ ವಿಸರ್ಜನೆ
Updated on
ನವದೆಹಲಿ: ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಲಾಯಿತು.
ಸುಷ್ಮಾ ಪುತ್ರಿ ಬಾನ್ಸುರಿ ಸ್ವರಾಜ್ ಅರ್ಚಕರ ಸಲಹೆಯ ಮೇರೆಗೆ ಎಲ್ಲಾ ವಿಧಿವಿದಾನಗಳನ್ನು ಪೂರೈಸಿದರು. 
ಗಂಗಾನದಿಗೆ ಅಸ್ಥಿ ಬಿಡುವ ವೇಳೆ ಬಾನ್ಸುರಿ ಭಾವುಕರಾಗಿದ್ದರು. ಈ ವೇಳೆ ತಂದೆ ಸ್ವರಾಜ್ ಕೌಶಲ್ ಹಾಜರಿದ್ದರು. ಹಲವು ಬಿಜೆಪಿ ನಾಯಕರು ಜೊತೆಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com