''ನಮ್ಮ ಆಂದೋಲನದಿಂದ ಸರ್ಕಾರ ಯಾವುದೇ ತೊಂದರೆ ಅನುಭವಿಸದು, ಬದಲಾಗಿ ಅನುಕೂಲವೇ ಆಗಲಿದೆ..ಶೀಘ್ರವಾಗಿ ಮಂದಿರ ನಿರ್ಮಾಣಕ್ಕೆ ಇದು ಸಹಾಯಕವಾಗಲಿದೆ. ನಿಮ್ಮ (ಸಾಧುಗಳ) ಆಶೀರ್ವಾದ, ನಮ್ಮ ಕೆಲಸ ಹಾಗೂ ಜನತೆಯ ಅಪೇಕ್ಷೆ ಖಂಡಿತವಾಗಿಯೂ ಫಲಿಸಲಿದೆ. ಈ ವಿಚಾರವಾಗಿ ನಿರಾಸೆಪಡುವ ಅಗತ್ಯವೇ ಇಲ್ಲ,'' ಎಂದು ಭಾಗವತ್ ಹೇಳಿದ್ದಾರೆ.