ಅಜ್ಜಿಯಂತೆ ಡ್ರೆಸ್ ಮಾಡಿಕೊಂಡು, ತಲೆಗೆ ಕೂದಲಿಗೆ ಪವಿದ್ರ ಬೂದಿ ಹಚ್ಚಿಕೊಂಡು ದೊಡ್ಡ ಕೀವಿಯೋಲೆ ಹಾಗೂ ಬಿಂದಿ ಧರಿಸಿಕೊಂಡು ದೇವಸ್ಥಾನಕ್ಕೆ ತೆರಳಿದೆ. ನಾನು ಇದೇ ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡಿದ್ದರಿಂದ ಇರುಮುಡಿಕಟ್ಟು ಹಾಗೂ ಪೂಜಾ ವಿಧಾನಗಳ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಅಯ್ಯಪ್ಪ ಸೇವಾ ಸಂಘಮ್ ಕಾರ್ಯಕರ್ತರ ಸಹಾಯ ಪಡೆದೆ ಎಂದು ಮಂಜು ತಿಳಿಸಿದ್ದಾರೆ.