ವಿಷಯವೆಂದರೆ ಹೆರಿಗೆಯ ಸಮಯದಲ್ಲಿ ತಾಯಿಯ ಗರ್ಭದಿಂದ ಹಸುಗೂಸನ್ನು ಹೊರತೆಗೆವಾಗ ದಿವ್ಯ ನಿರ್ಲಕ್ಷ ತೋರಿದ ನರ್ಸ್ ಭ್ರೂಣವನ್ನು ಜೋರಾಗಿ ಎಳೆದಿದ್ದಾನೆ. ಆ ವೇಳೆ ಮಗು ಎರಡು ತುಂಡಾಗಿ ಹೊರಬಂದಿದೆ. ಇದರ ತರುವಾಯ ನರ್ಸ್ ಹಾಗೂ ಅವನ ಸಹೋದ್ಯೋಗಿಗಳು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದು ಹೆಚ್ಚುವರಿ ಚಿಕಿತ್ಸೆಗಾಗಿ ಗರ್ಭಿಣಿ ತಾಯಿಯನ್ನು ಜೈಸಲ್ಮೇರ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.