ಸಿಧು ರಾಜೀನಾಮೆ ಅಂಶಗಳನ್ನು ನಾನು ನೋಡಿಲ್ಲ. ಸಿಧುಗೆ ಪ್ರಮುಖ ಖಾತೆಯಾದ ಇಂಧನ ಖಾತೆಯನ್ನು ನೀಡಲಾಗಿತ್ತು. ಪಂಜಾಬ್ ವಿದ್ಯುತ್ ಕೊರತೆ ಎದುರಿಸುತ್ತಿದ್ದು ಸಮರ್ಥ ಸಚಿವರ ಅಗತ್ಯವಿತ್ತು ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆಯಿಂದ ಸಿಧು ಅವರನ್ನು ಇಂಧನ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.