ಆದರೆ ಸದ್ಗುರು ಹಿಮಾದಾಸ್ ಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ಮಾಡಿರುವ ಟ್ವೀಟ್ ನಲ್ಲಿ ಸದ್ಭಾವನೆಯೇ ಇದ್ದರೂ, ಅದನ್ನು ಕನಕ ವೃಷ್ಟಿಯೆಂದೇ ಹೇಳಬಹುದಿತ್ತು. ಚಿನ್ನದ ಸುರಿಮಳೆಯನ್ನು ಕನಕ ವೃಷ್ಟಿ ಎಂದು ಹೇಳುವುದು ಭಾರತೀಯ ವಿಧಾನ ಆದ್ದರಿಂದ ಗೋಲ್ಡನ್ ಶವರ್ ಬದಲು ಕನಕ ವೃಷ್ಟಿಯೇ ಹೆಚ್ಚು ಸೂಕ್ತ ಎಂದು ಕೆಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.