ರಾಜ್ದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಿಲ್ಲ, ಹೀಗಾಗಿ ಕಾಂಗ್ರೆಸ್ ಗೆ ಯಾರು ಮತ ಹಾಕಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಗೆ ಎರಡೋ ಅಥವಾ ಮೂರೋ ಸೀಟು ಗೆದ್ದರೇ ಅವರು ಏನು ಮಾಡುತ್ತಾರೆ, ಹೀಗಾಗಿ ಟಿಆರ್ ಎಸ್ ಗೆ ಮತ ನೀಡುವುದೇ ಉತ್ತಮ ಎಂದು ಹೇಳಿದ್ದಾರೆ, ಇಬ್ಬರು ಎಂಪಿ ಗಳಿದ್ದಾಗ 2014 ರಲ್ಲಿ ನಾವು ತೆಲಂಗಾಣ ಪಡೆದವು, ಇನ್ನೂ 16 ಸೀಟು ಗೆದ್ದರೇ ಏನಾಗಬಹುದೆಂದು ಕಲ್ಪಿಸಿಕೊಳ್ಳಿ ಎಂದು ಹೇಳಿದ್ದಾರೆ.