ಗುರುಗಾಂವ್: ಬಿಹಾರ ವ್ಯಕ್ತಿಯ ಟೋಪಿ ಕಿತ್ತೆಸೆದು ಥಳಿತ, ಭಾರತ್ ಮತಾ ಕೀ ಜೈ, ಜೈ ಶ್ರೀರಾಮ್ ಹೇಳುವಂತೆ ಒತ್ತಡ

25 ವರ್ಷದ ಬಿಹಾರ ಮೂಲದ ವ್ಯಕ್ತಿಗೆ ಥಳಿಸಿ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹಾಕಲಾಗಿರುವ ಘಟನೆ ಗುರುಗಾಂವ್ ನಲ್ಲಿ ನಡೆದಿದೆ.
ಗುರುಗಾಂವ್: ಬಿಹಾರ ವ್ಯಕ್ತಿಯ ಟೋಪಿ ಕಿತ್ತೆಸೆದು ಥಳಿತ, ಭಾರತ್ ಮತಾ ಕೀ ಜೈ, ಜೈ ಶ್ರೀರಾಮ್ ಹೇಳುವಂತೆ ಒತ್ತಡ
ಗುರುಗಾಂವ್: ಬಿಹಾರ ವ್ಯಕ್ತಿಯ ಟೋಪಿ ಕಿತ್ತೆಸೆದು ಥಳಿತ, ಭಾರತ್ ಮತಾ ಕೀ ಜೈ, ಜೈ ಶ್ರೀರಾಮ್ ಹೇಳುವಂತೆ ಒತ್ತಡ
Updated on
ಗುರ್ಗಾಂವ್: 25 ವರ್ಷದ ಬಿಹಾರ ಮೂಲದ ವ್ಯಕ್ತಿಗೆ ಥಳಿಸಿ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹಾಕಲಾಗಿರುವ ಘಟನೆ ಗುರುಗಾಂವ್ ನಲ್ಲಿ ನಡೆದಿದೆ. 
ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ  ಶನಿವಾರ ರಾತ್ರಿ ಅನಾಮಿಕ ವ್ಯಕ್ತಿಗಳು ವ್ಯಕ್ತಿಯ ಟೋಪಿಯನ್ನು ಕಿತ್ತೆಸೆದು ಥಳಿಸಿದ್ದಾರೆ, ಸಂತ್ರಸ್ತ ವ್ಯಕ್ತಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ಸಾಗುತ್ತಿರಬೇಕಾದರೆ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಎಫ್ಐಆರ್ ದಾಖಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com