ಸತ್ಯಕ್ಕೆ ಜಯ ಸಿಕ್ಕಿದೆ, ಬಿಜೆಪಿ ಆಟ ಕೊನೆ, ನಾವು 30 ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ:ಶಿವಸೇನೆ-ಎನ್ ಸಿಪಿ 

ಸತ್ಯಕ್ಕೆ ಜಯ ಸಿಕ್ಕಿದೆ, ನಾಳೆಯೇ ಮುಕ್ತ ಮತದಾನದ ಮೂಲಕ ಬಹುಮತ ಸಾಬೀತುಪಡಿಸಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಬಿಜೆಪಿ ಆಟವನ್ನು ಕೊನೆ ಮಾಡಿದೆ ಎಂದು ಎನ್ ಸಿಪಿ ಪ್ರತಿಕ್ರಿಯಿಸಿದೆ. 
ಶರದ್ ಪವಾರ್-ಸಂಜಯ್ ರಾವತ್
ಶರದ್ ಪವಾರ್-ಸಂಜಯ್ ರಾವತ್
Updated on

ಮುಂಬೈ: ಸತ್ಯಕ್ಕೆ ಜಯ ಸಿಕ್ಕಿದೆ, ನಾಳೆಯೇ ಮುಕ್ತ ಮತದಾನದ ಮೂಲಕ ಬಹುಮತ ಸಾಬೀತುಪಡಿಸಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಬಿಜೆಪಿ ಆಟವನ್ನು ಕೊನೆ ಮಾಡಿದೆ ಎಂದು ಎನ್ ಸಿಪಿ ಪ್ರತಿಕ್ರಿಯಿಸಿದೆ. 


ಸತ್ಯಮೇವ ಜಯತೇ, ಬಿಜೆಪಿ ಆಟ ಕೊನೆ ಎಂದು ಎನ್ ಸಿಪಿ ವಕ್ತಾರ ನವಾಬ್ ಮಲಿಕ್ ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಟ್ವೀಟ್ ಮಾಡಿದ್ದಾರೆ.


ಇನ್ನೊಂದೆಡೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಸತ್ಯಕ್ಕೆ ಜಯ ಸಿಕ್ಕಿದ್ದು ನ್ಯಾಯಾಲಯ ಬಹುಮತ ಸಾಬೀತುಪಡಿಸಲು 30 ಗಂಟೆ ಸಮಯಾವಕಾಶ ಕೊಟ್ಟಿದೆ, ನಾವು 30 ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com