ವೇದ ಘೋಷಗಳ ನಡುವೆ ಬಾಗಿಲು ತೆರದ ಬದರಿನಾಥ ದೇಗಲ

ಪವಿತ್ರ ಪುಣ್ಯಕ್ಷೇತ್ರ ಬದರಿನಾಥ ದೇಗುಲ ದ್ವಾರ ತೆರೆಯಲಾಗಿದೆ. ಇಂದು ಮುಂಜಾನೆ 4:30 ನಿಮಿಷಕ್ಕೆ ವೇದ ಮಂತ್ರಗಳ ಘೋಷಗಳೊಂದಿಗೆ ದೇಗುಲ ದ್ವಾರ ತೆರೆಯಲಾಯಿತು.
ವೇದ ಘೋಷಗಳ ನಡುವೆ ಬಾಗಿಲು ತೆರದ ಬದರಿನಾಥ ದೇಗಲ
ವೇದ ಘೋಷಗಳ ನಡುವೆ ಬಾಗಿಲು ತೆರದ ಬದರಿನಾಥ ದೇಗಲ
Updated on

ಡೆಹ್ರಾಡೂನ್: ಪವಿತ್ರ ಪುಣ್ಯಕ್ಷೇತ್ರ ಬದರಿನಾಥ ದೇಗುಲ ದ್ವಾರ ತೆರೆಯಲಾಗಿದೆ. ಇಂದು ಮುಂಜಾನೆ 4:30 ನಿಮಿಷಕ್ಕೆ ವೇದ ಮಂತ್ರಗಳ ಘೋಷಗಳೊಂದಿಗೆ ದೇಗುಲ ದ್ವಾರ ತೆರೆಯಲಾಯಿತು. ಅನಂತರ ದೇಗುಲವನ್ನು ಹೂವಿನಿಂದ ಸುಂದರವಾಗಿ ಅಲಂಕರಿಸಿ ಅರ್ಚಕರು ಪೂಜಾ ಕೈಂಕರ್ಯ ನಡೆಸಿದರು. 

ಪ್ರಧಾನ ಅರ್ಚಕ ಸೇರಿ ಒಟ್ಟು 28 ಮಂದಿ ಮಾತ್ರ ದೇಗುಲ ದ್ವಾರ ತೆರೆದಾಗ ಬದರಿನಾಥನ ಸನ್ನಿಧಿಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿನ ಕಾರಣದಿಂದ ದೇಗಲು ದ್ವಾರ ಮುಚ್ಚಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com