ವಿವಾದಿತ ದೇವಮಾನವರು 2014

2014ನೇ ವರ್ಷದಲ್ಲಿ ಸ್ವಾಮೀಜಿಗಳ ಅವಾಂತರಗಳು: ಇದೀಗ ನಾವು 2015 ರ ಹೊಸ್ತಿಲಲ್ಲಿದ್ದೇವೆ. ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ಕನಸು, ಹೊಸ ವಿಚಾರ, ಜೀವನದ ಬದಲಾವಣೆಯನ್ನು  ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಆಲೋಚನೆಗಳು ಮನಸ್ಸಿನಲ್ಲಿ ಹೊಯ್ದಾಡುತ್ತಿರುತ್ತವೆ. ಆದರೂ, ಹಳೆಯ ವರ್ಷಕ್ಕೆ ವಿದಾಯ
2014ನೇ ವರ್ಷದಲ್ಲಿ ಸ್ವಾಮೀಜಿಗಳ ಅವಾಂತರಗಳು: ಇದೀಗ ನಾವು 2015 ರ ಹೊಸ್ತಿಲಲ್ಲಿದ್ದೇವೆ. ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ಕನಸು, ಹೊಸ ವಿಚಾರ, ಜೀವನದ ಬದಲಾವಣೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಆಲೋಚನೆಗಳು ಮನಸ್ಸಿನಲ್ಲಿ ಹೊಯ್ದಾಡುತ್ತಿರುತ್ತವೆ. ಆದರೂ, ಹಳೆಯ ವರ್ಷಕ್ಕೆ ವಿದಾಯ
Updated on
ರಾಂಪಾಲ್:ರಾಂಪಾಲ್ ಹರ್ಯಾಣದ ಕಬೀರ ಪಂಥಕ್ಕೆ ಸೇರಿದ ಸ್ವಯಂ ಘೋಷಿತ ದೇವಮಾನವ. 2006ರಲ್ಲಿ ಆರ್ಯ ಸಮಾಜದ ವಿರುದ್ಧವಾಗಿ ನೀಡಿದ ಹೇಳಿಕೆ ಎರಡು ಪಂಥಗಳ  ನಡುವಿನ ಜನರಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಇತ್ತೀಚೆಗೆ ನ್ಯಾಯಾಲಯ ರಾಂಪಾಲ್ ಕೋರ್ಟ್ಗೆ ಹಾಜರಗುವಂತೆ ಆದೇಶ ನೀಡಿತ್ತು. ಆದರೂ, ರಾಂಪಾಲ್
ರಾಂಪಾಲ್:ರಾಂಪಾಲ್ ಹರ್ಯಾಣದ ಕಬೀರ ಪಂಥಕ್ಕೆ ಸೇರಿದ ಸ್ವಯಂ ಘೋಷಿತ ದೇವಮಾನವ. 2006ರಲ್ಲಿ ಆರ್ಯ ಸಮಾಜದ ವಿರುದ್ಧವಾಗಿ ನೀಡಿದ ಹೇಳಿಕೆ ಎರಡು ಪಂಥಗಳ ನಡುವಿನ ಜನರಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಇತ್ತೀಚೆಗೆ ನ್ಯಾಯಾಲಯ ರಾಂಪಾಲ್ ಕೋರ್ಟ್ಗೆ ಹಾಜರಗುವಂತೆ ಆದೇಶ ನೀಡಿತ್ತು. ಆದರೂ, ರಾಂಪಾಲ್
ಅಸಾರಾಮ್ ಬಾಪು:ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು. ಅಸಾರಮ್ ಬಾಪು ದೇಶಾದಾದ್ಯಂತ ಸುಮಾರು 425 ಆಶ್ರಮಗಳನ್ನು ಹೊಂದಿದ್ದಾರೆ. ಇತ್ತೀಚೆಗೆ 16 ವರ್ಷದ  ಆಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಬಾಪು ಗುರಿಯಾಗಿದ್ದಾರೆ.  ಬಾಲಕಿಯ ತಾಯಿಯನ್ನು ಆಶ್ರಮದ ಹೊರಗಿರಲು ತಿಳಿಸಿ, ಬಾಲಕಿಯ ಮೇಲ
ಅಸಾರಾಮ್ ಬಾಪು:ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು. ಅಸಾರಮ್ ಬಾಪು ದೇಶಾದಾದ್ಯಂತ ಸುಮಾರು 425 ಆಶ್ರಮಗಳನ್ನು ಹೊಂದಿದ್ದಾರೆ. ಇತ್ತೀಚೆಗೆ 16 ವರ್ಷದ ಆಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಬಾಪು ಗುರಿಯಾಗಿದ್ದಾರೆ. ಬಾಲಕಿಯ ತಾಯಿಯನ್ನು ಆಶ್ರಮದ ಹೊರಗಿರಲು ತಿಳಿಸಿ, ಬಾಲಕಿಯ ಮೇಲ
ಸ್ವಾಮಿ ನಿತ್ಯಾನಂದ:ಸ್ವಾಮಿ ನಿತ್ಯಾನಂದ ಬಹುಶಃ ಈ ಹೆಸರು ಕೇಳದೆ ಇರುವವರೇ ಕಡಿಮೆ ಎಂದರೆ ತಪ್ಪಾಗಲಾರದು. ಬಿಡದಿ ಆಶ್ರಮದತ್ತ ಜಗತ್ತಿನ ದೃಷ್ಟಿ ಆಯುವಂತೆ ಮಾಡಿದವರು ಈ   ನಿತ್ಯಾನಂದ. ಅಲ್ಲಿಯವರೆಗೂ ಅಷ್ಟೊಂದು ಪರಿಚಯವಿಲ್ಲದ ಬಿಡದಿ ಪ್ರದೇಶ ನಿತ್ಯಾನಂದ ಸ್ವಾಮೀಜಿಯ ಮೇಲಿನ ಪ್ರಕರಣಗಳಿಂದಾಗಿ ಪ್ರಸಿದ್ದಿಯನ್ನು
ಸ್ವಾಮಿ ನಿತ್ಯಾನಂದ:ಸ್ವಾಮಿ ನಿತ್ಯಾನಂದ ಬಹುಶಃ ಈ ಹೆಸರು ಕೇಳದೆ ಇರುವವರೇ ಕಡಿಮೆ ಎಂದರೆ ತಪ್ಪಾಗಲಾರದು. ಬಿಡದಿ ಆಶ್ರಮದತ್ತ ಜಗತ್ತಿನ ದೃಷ್ಟಿ ಆಯುವಂತೆ ಮಾಡಿದವರು ಈ ನಿತ್ಯಾನಂದ. ಅಲ್ಲಿಯವರೆಗೂ ಅಷ್ಟೊಂದು ಪರಿಚಯವಿಲ್ಲದ ಬಿಡದಿ ಪ್ರದೇಶ ನಿತ್ಯಾನಂದ ಸ್ವಾಮೀಜಿಯ ಮೇಲಿನ ಪ್ರಕರಣಗಳಿಂದಾಗಿ ಪ್ರಸಿದ್ದಿಯನ್ನು
ರಾಘವೇಶ್ವರ ಸ್ವಾಮೀಜಿ:ರಾಮಚಂದ್ರಪುರ ಮಠದ ರಾಘವೇಶ್ವರ ಸ್ವಾಮೀಜಿಯೂ ಲೈಂಗಿಕ ದೌರ್ಜನ್ಯ ಆರೋಪದಿಂದ ಹೊರತಾಗಿಲ್ಲ. ಕಾರಣ, ಇತ್ತೀಚೆಗೆ ಪ್ರೇಮಲತಾ ಎನ್ನುವವರು ಮಾಡಿರುವ  ಆರೋಪದ ಮೇಲೆ ರಾಘವೇಶ್ವರ ಸ್ವಾಮೀಜಿಯ ರಾಸಲೀಲೆ ಪ್ರಕರಣ ಬೆಳಕಿಗೆ ಬಂದಿದೆ. ರಾಮಕಥಾ ಪುರಾಣ ನಡೆಸಿಕೊಂಡು ಬರುತ್ತಿದ್ದ ಪ್ರೇಮಲತಾ ಎನ್ನುವವರು
ರಾಘವೇಶ್ವರ ಸ್ವಾಮೀಜಿ:ರಾಮಚಂದ್ರಪುರ ಮಠದ ರಾಘವೇಶ್ವರ ಸ್ವಾಮೀಜಿಯೂ ಲೈಂಗಿಕ ದೌರ್ಜನ್ಯ ಆರೋಪದಿಂದ ಹೊರತಾಗಿಲ್ಲ. ಕಾರಣ, ಇತ್ತೀಚೆಗೆ ಪ್ರೇಮಲತಾ ಎನ್ನುವವರು ಮಾಡಿರುವ ಆರೋಪದ ಮೇಲೆ ರಾಘವೇಶ್ವರ ಸ್ವಾಮೀಜಿಯ ರಾಸಲೀಲೆ ಪ್ರಕರಣ ಬೆಳಕಿಗೆ ಬಂದಿದೆ. ರಾಮಕಥಾ ಪುರಾಣ ನಡೆಸಿಕೊಂಡು ಬರುತ್ತಿದ್ದ ಪ್ರೇಮಲತಾ ಎನ್ನುವವರು
ಆರ್ಟ್ ಆಫ್ ಲಿವಿಂಗ್ ರವಿ ಶಂಕರ್ ಗುರೂಜಿ:ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿ ಶಂಕರ್ ಗುರೂಜಿ ಕೂಡ 2014ರ ವಿವಾದಾತ್ಮಕ ಗುರೂಜಿ ಎನ್ನುವ ಕುಖ್ಯಾತಿಗೆ ಗುರಿಯಾಗಿದ್ದಾರೆ. ಕಾರಣ, ಭೂ  ಕಬಳಿಕೆ ಮತ್ತು ಕೆರೆ ಒತ್ತುವರಿ. ಈ ಸಂಬಂಧ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ರವಿಶಂಕರ್ ಗುರೂಜಿ ಬೆಂಗಳೂರ
ಆರ್ಟ್ ಆಫ್ ಲಿವಿಂಗ್ ರವಿ ಶಂಕರ್ ಗುರೂಜಿ:ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿ ಶಂಕರ್ ಗುರೂಜಿ ಕೂಡ 2014ರ ವಿವಾದಾತ್ಮಕ ಗುರೂಜಿ ಎನ್ನುವ ಕುಖ್ಯಾತಿಗೆ ಗುರಿಯಾಗಿದ್ದಾರೆ. ಕಾರಣ, ಭೂ ಕಬಳಿಕೆ ಮತ್ತು ಕೆರೆ ಒತ್ತುವರಿ. ಈ ಸಂಬಂಧ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ರವಿಶಂಕರ್ ಗುರೂಜಿ ಬೆಂಗಳೂರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com