ವಿಧಾನಸಭೆ: ಕೃಷಿ ಭೂಮಿ ಖರೀದಿಗೆ ಕೃಷಿಯೇತರ ಆದಾಯದ ಮಿತಿಯನ್ನು ರು. 2 ಲಕ್ಷ ದಿಂದ ರು. 25 ಲಕ್ಷಕ್ಕೆ ಹೆಚ್ಚಿಸುವ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಮಂಡಿಸಿದೆ. ಕಂದಾಯ ಸಚಿವ ವಿ.ಶ್ರೀನಿ ವಾಸ್ ಪ್ರಸಾದ್ ಕರ್ನಾಟಕ ಭೂ ಸುಧಾರಣೆ ಗಳ ತಿದ್ದುಪಡಿ ವಿಧೇಯಕವನ್ನುಸೋಮವಾರ ಮಂಡಿ ಸಿದ್ದು, ಮಂಗಳವಾರ ಚರ್ಚೆಗೆ ಬರುವ ಸಾಧ್ಯತೆಯಿದೆ.
Advertisement