ರಾಜ್ಯದಲ್ಲಿ ಸಿ ಮತ್ತು ಡಿ ಅರಣ್ಯ ಹೆಸರಿನಲ್ಲಿರುವ ಕಂದಾಯ ಜಾಗವನ್ನು ಸಕ್ರಮಗೊಳಿಸಲು ಆಗುತ್ತಿಲ್ಲ ಎಂದು ಬಿಜೆಪಿಯ ಬೋಪಯ್ಯ ಸರ್ಕಾರದ ಗಮನ ಸಳೆದರು. ಅದಕ್ಕೆ ಪ್ರತಿಕ್ರಿಸಿಯಿಸಿದ ಸಚಿವ ಜಯಚಂದ್ರ, ರಾಜ್ಯದಲ್ಲಿ ಸಿ ಮತ್ತು ಡಿ ಅರಣ್ಯ ಮತ್ತು ಡೀಮï್ಡ ಅರಣ್ಯಎನ್ನುವ ವಿಚಾರವಾಗಿ ಗೊಂದಲವಿದೆ. ಆದ್ದರಿಂದ ಸದ್ಯದಲ್ಲೇ ಡೀಮï್ಡ ಅರಣ್ಯ ಎನ್ನುವುದನ್ನೇ ರದ್ದುಗೊಳಿಸಲಾಗುತ್ತದೆ.