ಸಾಮಾಜಿಕ ಕಾರ್ಯಕ್ರಮಗಳು, ದಾನ ದತ್ತಿ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ನಾನು ಕಾಂಗ್ರೆಸ್ ಸೇರಲು ದಿನೇಶ್ ಗುಂಡೂರಾವ್ ಅವರು ಮೂಲ ಪ್ರೇರಣೆ, ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಪರ ಬೆಂಬಲಕ್ಕೆ ನಿಂತಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ಸೇರುತ್ತೇನೆ. ರೈತರು, ಬಡವರ ಏಳಿಗೆಗೆ ಶ್ರಮಿಸುವುದು ನನ್ನ ಗುರಿ ಎಂದು ಈ ಹಿಂದೆ ಡಾ. ನಿರಂತರ ಹೇಳಿದ್ದರು.