ಸುರೇಶ್ ಕುಮಾರ್ ಕಾದು ನೋಡಲಿ, ಚುನಾವಣೆಗಾಗಿ ಸರ್ಕಾರ ಇದನ್ನು ಮಾಡಲಿಲ್ಲ, ಬಡ ಜನರಿಗಾಗಿ ನಾವು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ, ಬಡ್ಜೆಟ್ ನಲ್ಲಿ ನಾವು ಇದನ್ನು ಘೋಷಿಸಿದ್ದೆವು, ಈಗ ಅದರ ಅನುಷ್ಠಾನ ಮಾಡುತ್ತಿದ್ದೇವೆ, ನಾವು ಬಿಜೆಪಿ ನಾಯಕರ ರೀತಿಯಲ್ಲ, ಬಿಜೆಪಿ ನಾಯಕರು ಯೋಜನೆಗಳನ್ನು ಘೋಷಿಸುತ್ತಾರೆ, ಆದರೆ ಯಾವುದನ್ನು ಜಾರಿಗೆ ತರುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುರೇಶ್ ಕುಮಾರ್ ಗೆ ಎದಿರೇಟು ನೀಡಿದ್ದಾರೆ.