ಹೀಗಿದ್ದರೂ, ಕರಾವಳಿ ಭಾಗದಲ್ಲಿನ ಕೋಮು ಸಂಘರ್ಷ, ಪದೇ ಪದೇ ಐಎಎಸ್ -ಐಪಿಎಸ್ ಅಧಿಕಾರಿಗಳ ವರ್ಗಾವಣೆಯಂತ ವಿಷಯಗಳು ಸರ್ಕಾರದ ಬೆನ್ನಿಗೆ ಅಂಟಿಕೊಂಡಿವೆ. ಇನ್ನೂ ಭ್ರಷ್ಟಾಚಾರ ವಿರುದ್ಧದ ಸರ್ಕಾರದ ಹೋರಾಟವನ್ನು ಬಿಜೆಪಿ ಪ್ರಶ್ನಿಸಲಿದೆ, ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಅಧಿಕಾರವನ್ನು ಮೊಟಕುಗೊಳಿಸಿ ಎಸಿಬಿಗೆ ಜವಾಬ್ದಾರಿ ನೀಡಿದ ವಿಷಯವನ್ನು ಟಾರ್ಗೆಟ್ ಮಾಡಲು ಬಿಜಿಪಿ ನಿರ್ಧರಿಸಿದೆ.