ಇನ್ನೂ ಸುನೀಲ್ ಬೋಸ್ ಗೆ ಸಾಂವಿಧಾನಿಕ ಹುದ್ದೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ತಿ. ನರಸೀಪುರ ಕಾಂಗ್ರೆಸ್ ಮಾಜಿ ನಾಯಕ ಅತ್ತನಹಳ್ಳಿ ದೇವರಾಜ್, ಅಧಿಕಾರವಿಲ್ಲದೇ ಇದ್ದಾಗ ಆತ ತನ್ನ ರಾಜಕೀಯದ ಸಂಬಂಧಗಳನ್ನು ದುರುಪಯೋಗ ಪಡಿಸಿಕೊಂಡಿದ್ದು. ಈಗ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ್ತಷ್ಟು ದಬ್ಬಾಳಿಕೆ ನಡೆಸಲು ಲೈಸೆನ್ಸ್ ಸಿಕ್ಕಂತಾಗಿದೆ ಎಂದು ಅವರು ಟೀಕಿಸಿದ್ದಾರೆ.