ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣ ಸಂಬಂಧ ಮಾರ್ಚ್ 29 ರಂದು ಸುಪ್ರೀಂಕೋರ್ಟ್ ಮಾಜಿ ಸಿಎಂ ಗಳಾದ ಧರ್ಮ ಸಿಂಗ್, ಎಚ್ ,ಡಿ ಕುಮಾರ ಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ ಎಸ್ ಐಟಿ ಗೆ ಸೂಚಿಸಿತ್ತು. ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಕ್ಲೀನ್ ಚಿಟ್ ನೀಡಿದ ಅಪೆಕ್ಸ್ ಕೋರ್ಟ್ ಅವರನ್ನು ಪ್ರಕರಣದಿಂದ ರಿಲೀಫ್ ನೀಡಿತ್ತು.