ಬೆಂಗಳೂರಿನಂತ ನಗರದಲ್ಲಿ ಜನತೆ ಪ್ರತಿದಿನ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳುತ್ತಾರೆ, ಎಲ್ಲರನ್ನು ನಿಲ್ಲಿಸಿ ನಾನು ವಿಶೇಷವಾಗಿ ಸಂಚರಿಸುವುದು ಸರಿ ಕಾಣುವುದಿಲ್ಲ, ನಾನು ಹಲವಾರು ಕಾರ್ಯಕ್ರಮಗಳಿಗೆ ಹಾಜರಾಗುತ್ತೇನೆ, ಅದರಲ್ಲಿ ಕೆಲವು ವಯಕ್ತಿಕ ಹಾಗೂ ಕೆಲವು ಸರ್ಕಾರಿ ಕಾರ್ಯಕ್ರಮಗಳಿರುತ್ತವೆ, ನಾನು ಎಲ್ಲೆಲ್ಲಿಗೆ ತೆರಳುತ್ತೇನೋ ಅಲ್ಲೆಲ್ಲಾ ಜನರ ಸಂಚಾರಕ್ಕೆ ಅಡ್ಡಿ ಪಡಿಸಿದರೇ ನಾಗರಿಕರು ನನಗೆ ಹಿಡಿ ಶಾಪ ಹಾಕುತ್ತಾರೆ ಎಂದು ತಿಳಿಸಿದ್ದಾರೆ.