"ತೃತೀಯ ರಂಗ ರಚನೆ ಕುರಿತಂತೆ ಚರ್ಚಿಸುವುದು ಶುಕ್ರವಾರದ ಸಭೆಯ ಮೂಲ ಉದ್ದೇಶವಾಗಿದೆ.ಮ್ಮ ನಾಯಕ (ಕೆ.ಸಿ.ಆರ್) 2019 ರಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಯಾಗಿ ತೃತೀಯ ಶಕ್ತಿಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಚ್ ಡಿ ದೇವೇಗೌಡ ಈ ರಂಗಕ್ಕೆ ಬೆಂಬಲ ನೀಡಬಲ್ಲ ಶ್ರೇಷ್ಠ ನಾಯಕರಾಗಿದ್ದಾರೆ." ತೆಲಂಗಾಣ ರಾಷ್ಟ್ರ ಸಮಿತಿಯ ಅಧಿಕೃತ ಹೇಳಿಕೆ ತಿಳಿಸಿದೆ.