2009ರ ಲೋಕಸಭೆ ಚುನಾವಣೆಯಯಲ್ಲಿ ಗೆಲುವುದರ ಮೂಲಕ ಶ್ರೀರಾಮುಲು ತಮ್ಮ ಪ್ರಭಾವ ತೋರಿದ್ದಾರೆ, ವಾಲ್ಮಿಕಿ, ನಾಯಕ, ಹಾಗೂ ಬೇಡ ಸಮುದಾಯದವರಿಗೆ ಶ್ರೀರಾಮುಲು ಪರವರ್ ಪುಲ್ ನಾಯಕರಾಗಿದ್ದಾರೆ, ನಾಯಕನಹಟ್ಟಿಯಲ್ಲಿ ಶ್ರೀರಾಮುಲುಗೆ ತೀವ್ರ ವಿರೋಧ ವ್ಯಕ್ತವಾಗಿದೆ, ಆದರೆ ದೊಡ್ಡ ಉಲ್ಳಾರ್ತಿ, ಗೌರ ಸಮುದ್ರ ರಾಮಪುರ, ಮೊಳಕಾಲ್ಮೂರು, ಕೊಂಡಲಹಳ್ಳಿ ಮತ್ತು ಬೊಮ್ಮ ಗೊಂಡನಕೆರೆ ಗಳಲ್ಲಿ ಶ್ರೀರಾಮುಲು ಅವರನ್ನು ಸ್ವಾಗತಿಸಲಾಗಿದೆ.