ಇನ್ನೂ ಈ ವೇಳೆ ಮಾತನಾಡಿದ ನಟಿ ಅಮೂಲ್ಯ ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ, ನನ್ನ ಮಾವನಿಗೆ ಟಿಕೆಟ್ ಸಿಕ್ಕರೇ ಅವರ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ.ನಟಿ ಅಮೂಲ್ಯ ಜೆಡಿಎಸ್ನ ಸ್ಟಾರ್ ಕ್ಯಾಂಪೇನರ್ಆಗಲಿದ್ದಾರೆ. ಸಿ.ವಿ.ರಾಮನ್ ನಗರ ಟಿಕೆಟ್ ಆಕಾಂಕ್ಷಿ ಪಿ.ರಮೇಶ್, ಚಿಕ್ಕಪೇಟೆಯ ಹೇಮಚಂದ್ರಸಾಗರ್, ಆರ್ಆರ್ ನಗರದ ರಾಮಚಂದ್ರ, ಬಸವ ಕಲ್ಯಾಣ ಕ್ಷೇತ್ರದ ಡಾ.ಮೂಳೆ ಜೆಡಿಎಸ್ಗೆ ಸೇರ್ಪಡೆಯಾದರು.