ಉ: ಮೋದಿ ಒಬ್ಬರು ಬಿಜೆಪಿ ನಾಯಕ, ಅವರು ಈಗಾಗಲೇ ಪ್ರಚಾರ ನಡೆಸಿದ್ದಾರೆ. ಅದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಏನು, ಅದಾದ ನಂತರ ಅವರು ಮತ್ತೆ ಏಕೆ ಕರ್ನಾಟಕಕ್ಕೆ ಬರಲಿಲ್ಲ, ಕರ್ನಾಟಕ ಉತ್ತರ ಪ್ರದೇಶವಲ್ಲ, ಮೋದಿ ಬಗ್ಗೆ ನಮಗೆ ಭಯವಿಲ್ಲ, ನಮ್ಮ ನಾಯಕರುಗಳ ಬಗ್ಗೆ ನಮಗೆ ಆತ್ಮ ವಿಶ್ವಾಸವಿದೆ, ಇಲ್ಲಿ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ವಿಷಯಗಳಿವೆ.