ಆದರೆ ದಿನೇಶ್ ಎಡಿಟ್ ಮಾಡುವ ಮೊದಲೇ ಮೊದಲು ಹಾಕಿದ್ದ ಪೋಸ್ಟ್ ಅನ್ನು 61 ಮಂದಿ ಸ್ಕ್ರೀನ್ ಶಾಟ್ ತೆಗೆದುಕೊಂಡು ಶೇರ್ ಮಾಡಿದ್ದರು. ಸಮ್ಮಿಶ್ರ ಸರ್ಕಾರದ ಹಲವು ನಿರ್ಧಾರಗಳನ್ನು ವಿರೋಧಿಸಿ ಸಿಎಂಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಂತೆ ವರ್ತಿಸಿದ್ದರು, ಆದರೆ ದಿನೇಶ್ ಗುಂಡೂರಾವ್ ಶುಭಾಶಯ ಕೋರುವಾಗ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಕರೆದಿದ್ದು ಕಾಕತಾಳೀಯವಾಗಿತ್ತು.